Feb 15, 2011

ಪ್ರಶ್ನೋತ್ತರ ಮಾಲಿಕೆ - 8

1.'ಭಾರತೀಯ ಕಾವ್ಯ ಮೀಮಾಂಸೆಇದನ್ನು ಬರೆದವರು?
ಉತ್ತರತೀ.ನಂ.ಶ್ರೀ
2. 'ಬೆಟ್ಟದಾವರೆಎಂಬಲ್ಲಿ ಇರುವ ಸಂಧಿ?
ಉತ್ತರ:  ಆದೇಶ ಸಂಧಿ

3. ರಾಮನಗರದ ಸಮೀಪ ಇರುವ 'ಜಾನಪದ ಲೋಕ'ವನ್ನು ಸ್ಥಾಪಿಸಿದವರು?
ಉತ್ತರಎಚ್.ಎಲ್.ನಾಗೇಗೌಡ
4. ಶಾಂತಿನಾಥ ದೇಸಾಯಿ ಅವರ ಕೃತಿ?
ಉತ್ತರಓಂ ಣಮೋ 
5.  'ಹಸಿರು ಹೊನ್ನು' ಎಂಬ ಸಸ್ಯ ವಿಜ್ಞಾನಕ್ಕೆ ಸಂಬಂದಿಸಿದ ಈ ಕೃತಿಯ ಕತೃ?
ಉತ್ತರಬಿ.ಜಿ.ಎಲ್.ಸ್ವಾಮಿ
6. 'ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್' ಎಂಬುದಾಗಿ ಕನ್ನಡನಾಡಿನ ಸೀಮೆಯನ್ನು ಸೂಚಿಸಿದ ಕೃತಿ?
ಉತ್ತರಕವಿರಾಜ ಮಾರ್ಗ
7.  'ರೂಪಕ ಚಕ್ರವರ್ತಿ' ಎಂಬ ಬಿರುದಿಗೆ ಪಾತ್ರನಾದ ಕನ್ನಡದ ಕವಿ?
ಉತ್ತರಕುಮಾರ ವ್ಯಾಸ