Feb 15, 2011

ಪ್ರಶ್ನೋತ್ತರ ಮಾಲಿಕೆ - 7

1. 'ಅಭಿನವ ಕಾಳಿದಾಸಎಂಬ ಬಿರುದಿಗೆ ಪಾತ್ರರಾಗಿರುವವರು?
ಉತ್ತರಬಸವಪ್ಪ ಶಾಸ್ತ್ರಿ
2.ಮೊದಲ ವಿಶ್ವ ಕನ್ನಡ ಸಮ್ಮೇಳನ ಜರುಗಿದ ಸ್ಥಳ?
ಉತ್ತರಬೆಂಗಳೂರು

3. 'ಸಿರಿಸಂಪಿಗೆನಾಟಕವನ್ನು ಬರೆದವರು?
ಉತ್ತರ: ಚಂದ್ರ ಶೇಖರ ಕಂಬಾರ
4. 'ಸಂಜೆಗಣ್ಣಿನ ಹಿನ್ನೋಟಎಂಬುದು ಯಾರ ಕೃತಿ?
ಉತ್ತರ.ಎನ್ಮೂರ್ತಿರಾವ್
5. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಲೇಖಕಿ?
ಉತ್ತರಗೀತಾ ನಾಗಭೂಷಣ್
6.  'ತಟ್ಟು ಚಪ್ಪಾಳೆ ಪುಟ್ಟ ಮಗುಇದರ ಸಂಪಾದಕರು?
ಉತ್ತರಬೋಳುವಾರು ಮಹಮದ್ ಕುಂಞ
7. 'ವಿಭಾವಾನುಭಾವ ವ್ಯಭಿಚಾರಿ ಸಂಯೋಗಾದ್ರಸನಿಷ್ಪತ್ತಿ:' ಎಂಬುದು  ಈತನ ಸೂತ್ರ?
ಉತ್ತರಭರತ
8. ಕಾವ್ಯ ಮೀಮಾಂಸೆಯನ್ನು ವ್ಯವಸ್ಥಿತವಾಗಿ ವಿವೇಚಿಸಿದ ಮೊತ್ತಮೊದಲ ಕೃತಿ?
ಉತ್ತರಕಾವ್ಯಾಲಂಕಾರ